1933 ರಿಂದ ಕನ್ನಡ ಸಾಹಿತ್ಯಕ್ಕೆ ನಮ್ಮ ಕೊಡುಗೆ
ಪುಸ್ತಕ ವರ್ಗಗಳು
ಪದ್ಮಶ್ರೀ ಜಿ. ಬಿ. ಜೋಶಿ (ಸಂಸ್ಥಾಪಕರು)
ಪ್ರಶಸ್ತಿಗಳು
೧೯೮೬ರಲ್ಲಿ ಜಿ.ಬಿ.ಜೋಶಿಯವರಿಗೆ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ೧೯೮೭ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ
ಕೃತಿಗಳು
1974 ರಲ್ಲಿ ಬಿ.ವಿ.ಕರಂತ್ ನಿರ್ದೇಶಿಸಿದ ನಕ್ರಶೀಲಾ, ಪರಿಮಲದಾರು, ಸತ್ತವರ ನೆರಲು ಅವರ ಕೆಲವು ನಾಟಕಕಾರರು.
ಅಂಕಿತನಾಮ
ಜಡಭರತ, ಅನಾಮಧೇಯ
ಹೊಸ ಪುಸ್ತಕಗಳು
ಪ್ರಶಸ್ತಿ ಪುರಸ್ಕ್ರುತ ಪುಸ್ತಕಗಳು
ಅತ್ಯಧಿಕ ಮಾರಾಟ
ಗಳಗನಾಥ ಸಮಗ್ರ ಸಾಹಿತ್ಯ
ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ …

ನಮ್ಮ ಲೇಖಕರು
ನಮ್ಮ ಕೆಲವು ಟ್ರೆಂಡಿಂಗ್ ಲೇಖಕರು, ದಯವಿಟ್ಟು ಈ ಲೇಖಕರು ಬರೆದ ಎಲ್ಲಾ ಪುಸ್ತಕಗಳನ್ನು ವೀಕ್ಷಿಸಲು ಕ್ಲಿಕ್ ಮಾಡಿ.

ರಾಘವೇಂದ್ರ ಪಾಟೀಲ

ನರೇಂದ್ರ ಪೈ

ಪ್ರೀತಿ ನಾಗರಾಜ್

ಪ್ರಶಾಂತ ಆಡೂರ
Get 10% off your first order
New customers to our site get 10% off on your first order. No coupon required.
ಪುಸ್ತಕ ಸಂಗ್ರಹಗಳು

ಕೀರ್ತಿನಾಥ ಕುರ್ತಕೋಟಿ

ಜಿ ಎಸ್ ಆಮೂರ

ಕೃಷ್ಣಮೂರ್ತಿ ಹನೂರು
Free Delivery
For orders ₹300 and above
Email & Phone Support
Yearly Subscription available
ಭಾರತದ ಸಂಗೀತದಲ್ಲಿ ಸಪ್ತ ಸ್ವರಗಳು ಒಂದೇ ಆದರೂ ಅವುಗಳನ್ನು ರಾಗಗಳ ಮೂಲಕ ಪ್ರಸ್ತುತ ಪಡಿಸುವ ವಿಚಾರದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಈ ಎರಡು ಪ್ರಕಾರಗಲು ಭಿನ್ನವಾಗಿ ಕವಲೊಡೆದಿರುವುದು ವಿಶೇಷ. ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ ಮುನ್ನೆಲೆಗೆ ಬಂದಂತೆ, ಉತ್ತರ ಭಾರತದಲ್ಲಿ ಹಿಂದೂಸ್ತಾನಿ ಸಂಗೀತವು ರಾಜಾಶ್ರಯಗಳ ಮೂಲಕ ಮಜರಂಜನೆಯ ಭಾಗವಾಗಿ ಮತ್ತು ದೇವರ ಸ್ಮರಣೆ ಹಾಗೂ ಸ್ತುತಿಸುವ ಮಾಧ್ಯಮಗಳಾಗಿ ಇಂದಿಗೂ ಭಾರತದ ಜನಮಾನಸದಲ್ಲಿ ಅಗ್ರಸ್ಥಾನ ಪಡೆದಿವೆ.