Description
ಶ್ರೀಮತಿ ವೈದೇಹಿ ಅವರು ಸೇಡಿಯಾಪು ಕೃಷ್ಣಭಟ್ಟ ಅವರ ನೆನಪುಗಳನ್ನು ಅವರ ಜೀವನದ ಸಂಧ್ಯೆಯಲ್ಲಿ ಸಂಗ್ರಹಿಸಿದ್ದಾರೆ. ಕಣ್ಣಿನ ದೃಷ್ಟಿಶಕ್ತಿ ಸಂಪೂರ್ಣ ಉಡುಗಿ, ಶಾರಿರಿಕವಾಗಿ ಪೂರ್ತಿ ನಿಶ್ಯಕ್ತರಾಗಿದ್ದ ಸೇಡಿಯಾಪು ಅವರು ತಮ್ಮ ಬದುಕಿನ ತೀರಾ ಕೊನೆಯ ವರ್ಷದಲ್ಲಿ ಹೀಳಿದ ಬದಿಕಿನ ಘಟನೆಗಳನ್ನು ವೈದೇಹಿ ಇಲ್ಲಿ ಯಥಾವತ್ತಾಗಿ ಸಂಗ್ರಹಿಸಿ ಕನ್ನಡ ಜನತೆಗೆ ನೀಡಿದ್ದಾರೆ. ಸೇಡಿಯಾಪು ಕೃಷ್ಣಭಟ್ಟರ ಹಾಸ್ಯಪ್ರಜ್ಞೆ, ವಿದ್ವಾಂಸರ ಜಿಗುಟತನ, ಸತ್ಯನಿಷ್ಠುರತೆ ಈ ನೆನಪುಗಳಲ್ಲಿ ಹರಳುಗಟ್ಟಿವೆ.
Reviews
There are no reviews yet.