Home Old

1933 ರಿಂದ ಕನ್ನಡ ಸಾಹಿತ್ಯಕ್ಕೆ ನಮ್ಮ ಕೊಡುಗೆ

ಪುಸ್ತಕ ವರ್ಗಗಳು

ವಿವಿಧ ಪ್ರಶಸ್ತಿ ವಿಜೇತ ಲೇಖಕರ ಪುಸ್ತಕಗಳಿಂದ ಆರಿಸಿ..

ವಿಮರ್ಶೆ

ಸಣ್ಣ ಕತೆ

ನಾಟಕ

ಮಕ್ಕಳ ಸಾಹಿತ್ಯ

ಆಧ್ಯಾತ್ಮಿಕ

ಕಾದಂಬರಿ

ಪದ್ಮಶ್ರೀ ಜಿ. ಬಿ. ಜೋಶಿ (ಸಂಸ್ಥಾಪಕರು)

ಜಿಬಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಗೋವಿಂದ್ ಭೀಮಾಚಾರ್ಯ ಜೋಶಿ ಜನಪ್ರಿಯ ನಾಟಕಕಾರ ಮತ್ತು ಪ್ರಕಾಶಕರಾಗಿದ್ದರು. ಜಾದಭಾರತ ಎಂಬ ಪೆನ್ ಹೆಸರಿನಲ್ಲಿ ಬರೆಯುವ ಜಿಬಿ, ಕರ್ನಾಟಕದ ನಾಟಕಕಾರರಲ್ಲಿ ಸತ್ತವರ ನೆರಲು ಮತ್ತು ಕಡದಿದಾ ನೀರು ಮುಂತಾದ ನಾಟಕಗಳೊಂದಿಗೆ 1933 ರಲ್ಲಿ ಧಾರವಾಡದಲ್ಲಿ ಮನೋಹರ ಗ್ರಂಥ ಮಾಲಾವನ್ನು ಸ್ಥಾಪಿಸುವುದರ ಹೊರತಾಗಿ ಅವರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಶಸ್ತಿಗಳು

೧೯೮೬ರಲ್ಲಿ ಜಿ.ಬಿ.ಜೋಶಿಯವರಿಗೆ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ೧೯೮೭ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ

ಕೃತಿಗಳು

1974 ರಲ್ಲಿ ಬಿ.ವಿ.ಕರಂತ್ ನಿರ್ದೇಶಿಸಿದ ನಕ್ರಶೀಲಾ, ಪರಿಮಲದಾರು, ಸತ್ತವರ ನೆರಲು ಅವರ ಕೆಲವು ನಾಟಕಕಾರರು.

ಅಂಕಿತನಾಮ

ಜಡಭರತ, ಅನಾಮಧೇಯ

ಹೊಸ ಪುಸ್ತಕಗಳು

ಪ್ರಶಸ್ತಿ ಪುರಸ್ಕ್ರುತ ಪುಸ್ತಕಗಳು

ಅತ್ಯಧಿಕ ಮಾರಾಟ

ಗಳಗನಾಥ ಸಮಗ್ರ ಸಾಹಿತ್ಯ

ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ …

galaganaatha_sahithya

ನಮ್ಮ ಲೇಖಕರು

ನಮ್ಮ ಕೆಲವು ಟ್ರೆಂಡಿಂಗ್ ಲೇಖಕರು, ದಯವಿಟ್ಟು ಈ ಲೇಖಕರು ಬರೆದ ಎಲ್ಲಾ ಪುಸ್ತಕಗಳನ್ನು ವೀಕ್ಷಿಸಲು ಕ್ಲಿಕ್ ಮಾಡಿ.

ರಾಘವೇಂದ್ರ ಪಾಟೀಲ

ಗೈರ ಸಮಜೂತಿ
narendra_pai

ನರೇಂದ್ರ ಪೈ

ಕನಸುಗಳು ಖಾಸಗಿ
preethi_nagaraj

ಪ್ರೀತಿ ನಾಗರಾಜ್

ಕಣ್ಣಾ ಮುಚ್ಚೀ... ಕಾಡೇ ಗೂಡೇ
prashanth_adoor

ಪ್ರಶಾಂತ ಆಡೂರ

ತಂಬಿಟ್ಟು

Get 10% off your first order

New customers to our site get 10% off on your first order. No coupon required.

ಪುಸ್ತಕ ಸಂಗ್ರಹಗಳು

ನಮ್ಮ ಪ್ರಶಸ್ತಿ ವಿಜೇತ ಪುಸ್ತಕ ಸಂಗ್ರಹಣೆಗಳು, ಹೆಚ್ಚು ಜನಪ್ರಿಯ ಮತ್ತು ಇತ್ತೀಚಿನ ಪುಸ್ತಕ ಸಂಗ್ರಹಗಳನ್ನು ಪರಿಶೀಲಿಸಿ.

ಕೀರ್ತಿನಾಥ ಕುರ್ತಕೋಟಿ

12 Books

ಜಿ ಎಸ್ ಆಮೂರ

6 Books

ಕೃಷ್ಣಮೂರ್ತಿ ಹನೂರು

8 Books

Free Delivery

For orders ₹300 and above

Email & Phone Support

Yearly Subscription available

4.5/5

ಭಾರತದ ಸಂಗೀತದಲ್ಲಿ ಸಪ್ತ ಸ್ವರಗಳು ಒಂದೇ ಆದರೂ ಅವುಗಳನ್ನು ರಾಗಗಳ ಮೂಲಕ ಪ್ರಸ್ತುತ ಪಡಿಸುವ ವಿಚಾರದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಈ ಎರಡು ಪ್ರಕಾರಗಲು ಭಿನ್ನವಾಗಿ ಕವಲೊಡೆದಿರುವುದು ವಿಶೇಷ. ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ ಮುನ್ನೆಲೆಗೆ ಬಂದಂತೆ, ಉತ್ತರ ಭಾರತದಲ್ಲಿ ಹಿಂದೂಸ್ತಾನಿ ಸಂಗೀತವು ರಾಜಾಶ್ರಯಗಳ ಮೂಲಕ ಮಜರಂಜನೆಯ ಭಾಗವಾಗಿ ಮತ್ತು ದೇವರ ಸ್ಮರಣೆ ಹಾಗೂ ಸ್ತುತಿಸುವ ಮಾಧ್ಯಮಗಳಾಗಿ ಇಂದಿಗೂ ಭಾರತದ ಜನಮಾನಸದಲ್ಲಿ ಅಗ್ರಸ್ಥಾನ ಪಡೆದಿವೆ.

Free India shipping

On all orders above ₹300

Shipping & Delivery

2-4 days within Karnataka, 7-12 days outside Karnataka

Yearly Subscription available

Subscribe to yearly print subscription

Email & Phone Support

Call us at +91 9845447002 or email us at in**@gr*********.com